ಫೋನಲ್ಲಿ ಪಿಸುಗುಡುತ ನಿಂತಿದ್ದೆ ನಾನು
ಬಂತಾಗ ತಂಗಾಳಿ ಚುಂಬಿಸಲು ನನ್ನ
ಹೂ ಮಳೆಯು ಸುರಿದಿತ್ತು ನೆನಪಿಸಲು ನಿನ್ನ
ಆಗಲೆ ಆಗಿದ್ದೆ ಪ್ರಿಯತಮನು ಚಿನ್ನಾ
ಹಾಗೆ ನೀ ನೆನಪಾದೆ ಓ ನನ್ನ ಸಖೀ
ವಿರಹವನು ಸಹಿಸೆನು ಬಾ ಚಂದ್ರಮುಖಿ
ಬಿಟ್ಟಿರೆನು ನಿನ್ನನ್ನು ಕನಸಿನಾ ನರ್ತಕಿ
ಸಂಬ್ರಮದಿ ಹೇಳುವೆನು ನೀ ಪ್ರಾಣಸಖಿ
ಮರೆಯದಿರು ನೀನನ್ನ ಓ ನನ್ನ ಉಸಿರೆ
ನೀನಿಲ್ಲದೆ ಹುಟ್ಟಲ್ಲ ಹ್ರುದಯದಯಲಿ ಹಸಿರೇ
ನೀರುಣಿಸಲು ಓಮ್ಮೆ ಬಾ ಓನನ್ನ ತರಳೆ
ನೀನ್ಯಾಕೆ ಕೇಳಲ್ಲ ನಿನಗೇನು ಮರುಳೇ...?
...ಶ್ರೀ...

Please post full poetry in facebook.
ReplyDeleteok ......
ReplyDelete